Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-01-2023



ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ : 02/2023 ಕಲಂ 279  ಐಪಿಸಿ ಸಂ.187 ಐಎಂವಿ ಆ್ಯಕ್ಟ್: ಇಂದು ದಿನಾಂಕ 05/01/2023 ರಂದು 11 ಎ.ಎಂ.ಕ್ಕೆ ಪಿಯರ್ಾದಿ ಶ್ರೀ ಅಮೀನರೆಡ್ಡಿ ತಂದೆ ರಾಮರೆಡ್ಡಿ ಮಲ್ಲರೆಡ್ಡಿ ವಯ;47 ವರ್ಷ, ಉ;ಸುಪರ್ ವೈಜರ್, ಜಾ;ಲಿಂಗಾಯತ ರೆಡ್ಡಿ, ಸಾ;ಮುದ್ನಾಳ, ತಾ;ಜಿ;ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಲಿಖಿತ ದೂರನ್ನು ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಈ ಮೂಲಕ ಪಿಯರ್ಾದಿ ದೂರು ಸಲ್ಲಿಸುವುದೇನೆಂದರೆ, ನಾನು ಶ್ರೀ ಹಣಮಂತರೆಡ್ಡಿಗೌಡ ತಂದೆ ವಿಶ್ವನಾಥರಡ್ಡಿಗೌಡ ಮುದ್ನಾಳ ಪ್ರಥಮ ದಜರ್ೆ ಗುತ್ತಿಗೆದಾರರು ಸಾ;ಯಾದಗಿರಿ ಇವರ ಹತ್ತಿರ ಸುಮಾರು ವರ್ಷಗಳಿಂದ ಸುಪರ್ ವೈಜರ್ ಅಂತಾ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ನಮ್ಮ ಕೆಲಸವು ಯಾದಗಿರಿಯ ಮುದ್ನಾಳ ಕ್ರಾಸ್ ದಿಂದ ಹತ್ತಿಕುಣಿ ಕ್ರಾಸ್ ಬೈಪಾಸ್ ರಿಂಗ್ ರಸ್ತೆಯ ಮೇಲೆ ಡಿವೇಡರ್ ನಡುವೆ ವಿದ್ಯುತ್ ದೀಪಗಳ ಕಾಲಂಗಳನ್ನು ಹಾಕುವ ಕೆಲಸ ನಡೆದಿರುತ್ತದೆ.  ಹೀಗಿದ್ದು ಇಂದು ದಿನಾಂಕ 05/01/2023 ರಂದು ಎಂದಿನಂತೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಜೊತೆ ಕೆಲಸ ಮಾಡುವ ಶ್ರೀ ಆನಂದ ತಂದೆ ಸದಾಶಿವಪ್ಪ ಸುರಪುರ ಸಾ;ರಾಮಸಮುದ್ರ ಮತ್ತು ಶ್ರೀ ದೇವಪ್ಪ ತಂದೆ ಸಾಬಣ್ಣ ಹತ್ತಿಕುಣಿ ಸಾ;ಕೊಹಿಲುರ ಮೂರು ಜನರು ಕೂಡಿಕೊಂಡು ಎಂದಿನಂತೆ ಕೆಲಸಕ್ಕೆ ಬಂದಿದ್ದಾಗ ಇದೇ ರಸ್ತೆಗೆ ಹೊಂದಿಕೊಂಡಂತೆ ಇರುವ ನೂತನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಮುಂದಿನ ರಸ್ತೆ ಮೇಲೆ ಡಿವೇಡರ್ಗಳ ಮದ್ಯದಲ್ಲಿ ನಾವು  ನಿಮರ್ಿಸಿದ್ದ ವಿದ್ಯುತ್ ದೀಪಗಳ  ಕಾಲಂಗಳಲ್ಲಿ ಒಂದು ಸಿಮೆಂಟ್ ಕಾಲಂ ನೇದ್ದಕ್ಕೆ ಯಾವುದೋ ಒಂದು ವಾಹನದ ಸವಾರನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನೇರವಾಗಿ ಸಿಮೆಂಟ್ ಕಾಲಂ ನೇದ್ದಕ್ಕೆ ಡಿಕ್ಕಿ ಹೊಡೆದು ಒಂದು ಕಾಲಂ ನೇದ್ದನ್ನು ಬೀಳಿಸಿದ್ದು ಇರುತ್ತದೆ. ಘಟನೆಯ ನಂತರ ತನ್ನ ವಾಹನದ ಸಮೇತ ಓಡಿ ಹೋಗಿರುತ್ತಾನೆ.  ಈ ಘಟನೆಯು ನಿನ್ನೆ ದಿನಾಂಕ 04/01/2023 ರ ರಾತ್ರಿ 8 ಗಂಟೆಯಿಂದ ಇಂದು ದಿನಾಂಕ 05/01/2023 ರ ಬೆಳಿಗ್ಗೆ 6 ಗಂಟೆಯ ಒಳಗೆ ಜರುಗಿರಬಹುದು. ಯಾವುದೋ ಒಂದು ವಾಹನದ ಚಾಲಕನು ಉದ್ದೇಶಪೂರ್ವಕವಾಗಿ ನಾವು ನಿಮರ್ಿಸಿದ್ದ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಕಂಡು ಬಂದಿರುತ್ತದೆ.  ಹೀಗಿದ್ದು ಈ ಘಟನೆ ಬಗ್ಗೆ ನಮ್ಮ  ಮಾಲೀಕರಾದ ಕಾಂಟ್ರ್ಯಾಕ್ಟರ್  ರವರಿಗೆ ಘಟನೆ ಬಗ್ಗೆ ತಿಳಿಸಿದಾಗ ಈ ಬಗ್ಗೆ ದೂರು ನೀಡಲು ತಿಳಿಸಿದ ಮೇರೆಗೆ ನಾನು ಕನ್ನಡದಲ್ಲಿ ಟೈಪ್ ಮಾಡಿಸಿದ ಲಿಖಿತ ದೂರನ್ನು ಸಲ್ಲಿಸುತ್ತಿದ್ದು, ನಾವು ಯಾದಗಿರಿಯ ಮುದ್ನಾಳ ಕ್ರಾಸ್ದಿಂದ ಹತ್ತಿಕುಣಿ ಕ್ರಾಸ್ ಬೈಪಾಸ್ ರಿಂಗ್ ರಸ್ತೆಯ ಮೇಲೆ ಡಿವೇಡರ್ ನಡುವೆ ವಿದ್ಯುತ್ ದೀಪಗಳ ಸಿಮೆಂಟ್ ಕಾಲಂಗಳನ್ನು ನಿಮರ್ಿಸಿದ್ದು, ಅವುಗಳಲ್ಲಿ ಒಂದು ಸಿಮೆಂಟ್ ಕಾಲಂ ನೇದ್ದಕ್ಕೆ ವಾಹನದಿಂದ  ಡಿಕ್ಕಿ ಹೊಡೆದು ಅಪಘಾತಪಡಿಸಿ ಕಾಲಂ ನೇದ್ದು ಡ್ಯಾಮೇಜ್ ಮಾಡಿ ಓಡಿ ಹೋದ ವಾಹನದ ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.02/2023 ಕಲಂ 279 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ:02/2023 ಕಲಂ: 323, 324, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ 03.01.2023 ರಂದು ಸಮಯ ಸಂಜೆ 4:30 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ದೊಡ್ಡಿಯಲ್ಲಿ ಕೆಲಸ ಮಾಡುವಾಗ ಆರೋಪಿತರೆಲ್ಲಾರು ಕೂಡಿಕೊಂಡು ಹೊಲದ ಸಂಬಂದವಾಗಿ ನ್ಯಾಯ ಪಂಚಾಯತಿ ಮಾಡುವ ಸಂಬಂಧವಾಗಿ ಕರೆದು ಆತನೊಂದಿಗೆ ಜಗಳ ತೆಗೆದು ನಂತರ ತಮ್ಮೂರ ಗೇಟ್ ಹತ್ತಿರ ಬಂದು ಜಗಳ ತೆಗೆದು ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದ ಫಿರ್ಯಾದಿಯು ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು.
 

Last Updated: 06-01-2023 10:28 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080