Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-10-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 226/2021.ಕಲ ಂ.15(ಎ), 32(3) ಕೆ.ಇ.ಯ್ಯಾಕ್ಟ : ಇಂದು ದಿನಾಂಕ 05/10/2021 ರಂದು 14-00 ಗಂಟೆಗೆ ಶ್ರೀ ಚಂದ್ರತಕಾವು ತ ಪಿ.ಎಸ್.ಐ. ಸಾಹೇಬರು ಠಾಣೆಗೆ ಹಾಜರಾಗಿ ಇಬ್ಬರು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪಿ ್ತ ಪಂ ಚನಾಮೆ, ಹಾಜರ ಪಡಿಸಿ ಒಂದ ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ದಿನಾಂಕ: 05/10/2021 ರಂದು ಬೆಳಿಗ್ಗೆ 11-00ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ, ರಸ್ತಾಪೂರ ಕ್ರಾಸ್ ಹತ್ತಿರ ಹೊಟೇಲ್ ಪಕ್ಕದಲಿ ್ಲ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿ ಯಾವುದೆ ಅನು ಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕು ಡಿಯಲು ಅನು ಕುಲಮಾಡಿ ಕೂೆ ಡು ತ್ತಿದ್ದಾರ ೆ ಅಂತ ಖಚಿತ ವ ಾಹಿತಿ ಬಂದವ ುೆ ರಗೆ ,ೆ ಠಾಣೆಯಲ್ಲಿ ಹಾಜರಿದ್ದ ಗೌಡಪ್ಪ ಹೆಚ್.ಸಿ.57. ಶರಣಪ್ಪ ಹೆಚ್.ಸಿ.164. ಜೀಪಚಾಲಕ ರುದ್ರಗೌಡ ಎ.ಪಿ.ಸಿ. 43. ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೂೆ ಗಿ ದಾಳಿ ಮಾಡಬಕೆ ಂೆ ದು ಹೆ ಳಿ ಗೌಡಪ್ಪ ಹೆಚ್.ಸಿ.57. ಇವರಿಗ ೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು 11-10 ಗಂಟೆಗೆ ಹೇಳಿ ಕಳುಹಿಸಿದಂತೆ ಸದ ರಿಯವರು ನಗದಲಿ ್ಲ ಹೋಗಿ ಇಬ್ಬರು ಪಂಚರ ಾದ 1] ಶ್ರೀ ಶರಬಣ್ಣ ತಂದೆ ನಾಗಪ್ಪ ಹಡಪ ದ ವ|| 21 ಜಾ|| ಹಡಪದ ಉ|| ಕೂಲಿ ಸಾ|| ರಸ್ತಾಪೂರ. 2) ಶ್ರೀ ಅಂಬ್ರಪ್ಪ ತಂದೆ ಶಿವಣ್ಣ ದಂಡಪ್ಪನೋರ ವ|| 40 ಜಾ|| ಕುರುಬರ ಉ|| ಕೂಲಿ ಸಾ|| ರಸ್ತಾಪೂರ. ಇವರಿಗೆ ಕರೆದುಕೊಂಡು ಬಂದು 11-20 ಗಂಟೆಗೆ ಹಾಜರಪ ಡಿಸಿದ್ದು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿದಾಳಿಯ ಕಾಲಕ್ಕೆ ನಮ್ಮಜೋತೆಯಲ್ಲಿ ಬಂದು ಪಂ ಚರಾಗಿ ಸಹಕರಿ ಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿವೈ,ಎಸ್,ಪಿ, ಸಾಹೆ ಬರು ಸು ರಪೂರ, ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತುಪಂಚರ ು, ಸಿಬ್ಬಂದಿ ಜನರು, ಎಲ್ಲರು ಕೂಡಿ ಠಾಣೆಯ ಜೀಪ ನಂ ಕೆಎ-33 ಜಿ-0316 ನೇದ್ದರಲ್ಲಿ ಕುಳಿತುಕೂೆ ಂಡು 11-30 ಗಂಟೆಗೆ ಠಾಣೆಯಿಂದ ಹೂೆ ರಟವೆ ು. ನೇರವಾಗಿ ರಸ್ತಾಪೂರ ಕ್ರಾಸ್ ಹತಿ ್ತರ ಸ್ವಲ್ಪ ದೂರದಲ್ಲಿ ಹೋಗಿ ಜೀಪನಿಲ್ಲಿಸಿ, ಎಲ್ಲರು ಜೀಪಿನಿಂದ ಇಳಿದು ನಡ ೆದುಕೊಂಡು ಹೂೆ ಗಿ ಗಿಡಗ ಳ ವು ತ್ತು ಹೋಟೆಲ್ಗಳ ಮರೆಯಲ್ಲಿ ನಿಂತು ನಿಗಾಮಾಡಿ ನೂೆ ಡಲಾಗಿ, ಇಬ್ಬರು ವ್ಯೆಕ್ತಿಗಳು ರಸ್ತೆಯ ಪಕ್ಕದಲ್ಲಿ ಇರುವ ಹೋಟೆಲ್ ಪಕ ್ಕದಲ್ಲಿನ ಸಾರ್ವ ಜನಿಕ ಖುಲ್ಲಾ ಜಾಗಂೆ ುಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲವ ಾಡಿ ಕೊಟ್ಟಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 12-00 ಗಂಟೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವರ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನು ಕು ಲ ಮಾಡಿಕೂೆ ಟ್ಟಿದ್ದ ಇಬ್ಬರು ವ್ಯಕ್ತಿಗಳು ಸಿಕ್ಕಿದ್ದು. ಮತ್ತು ಮದ್ಯ ಕು ಡಿಯಲು ಬಂದ ಜನರ ು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರ ು ಮದ್ಯ ಕು ಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿಗಳು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ ಒಬ್ಬನು ತನ್ನ ಹೆಸರ ು ಶರಬಣ್ಣ ತಂದೆ ಗುರುನಂದಪ್ಪ ತನಿಖೆ ದಾರ ವ|| 55 ಜಾ|| ಕುರುಬರ ಉ|| ವ್ಯಾಪಾರ (ಹೋಟಲೆ ್ ಕೆಲಸ) ಸಾ|| ರಸ್ತಾಪೂರ ಅಂತತಿಳಿಸಿದನು. ಇನೂೆ ್ನಬ್ಬನು ತನ್ನ ಹೆಸರು ಶರಬಣ್ಣ ತಂದೆ ಅಂಪಯ್ಯ ಮಲ್ಕಾನರ ವ|| 30 ಜಾ|| ಲಿಂಗಾಯತ ಉ||ವ್ಯಾಪಾರ (ಹೋಟಲೆ ್ ಕೆಲಸ) ಸಾ|| ರಸ್ತಾಪೂ ರ, ಅಂತ ತಿಳಿಸಿದನು. ಆಗ ನಾನು ಪಂಚರ ಸವ ುಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ರಸ್ತಾಪೂ ರ ಕ್ರಾಸ್ ಹತ್ತಿರ ಹೋಟೆಲ್ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳ ು ಮದ್ಯ ಕುಡಿಯಲು ಅನುಕೂ ಲ ಮಾಡಿಕೂೆ ಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆವಿಚಾರಿಸಲಾಗಿ ಸದರಿಯವರು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೆ ಳಿದರು. ನಾನು ಪಂಚರ ಸಮಕ್ಷಮದಲ್ಲಿ ಸದ ರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1] 180 ಎಂ.ಎಲ್.ನ ಒಟ್ಟು 6 ಓರೀಜಿನಲ ್ ಚೊಯ್ಸಡಿಲಕ್ಸ ವಿಸ್ಕಿ ಪೌಚ್ಗಳ ು (ಪಾಕೇಟ್ಗಳು) ಇದು ್ದ ಒಂದು ಪಾಕೇಟ್ನ ಕಿಮ್ಮತ್ತು 70-26 ರೂ ಅಂತಾ ಇದ್ದು, ಒಟ್ಟು 6ಓರೀಜಿನಲ್ ಚೊಯ್ಸ ಡಿಲಕ್ಸ ವಿಸ್ಕಿ ಪೌಚ್ಗಳು ಕಿಮ್ಮತ್ತು 421-56 ರೂ ಗಳಾಗುತ್ತಿದ್ದು, 2] 2 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂ ಡುಬಂದಿದ್ದು ಅ:ಕಿ: 00=00 ರೂ 3] ಮದ್ಯ ಕುಡಿಯಲುಉಪಯೋಗಿಸಿದ 180 ಎಂ.ಎಲ್. 2 ಓರೀಜಿನಲ್ ಚೊಯ್ಸ ಡಿಲಕ್ಸ ವಿಸ್ಕಿ ಖಾಲಿ ಪೌಚ್ಗಳು ಇದ್ದವು. ಅ:ಕಿ: 00=00ರೂ, ಒಟ್ಟು 6 ಮದ್ಯದ ಪಾಕೇಟ್ಗಳಲ್ಲಿ 180 ಎಂ.ಎಲ್.ನ 1 ಓರೀಜಿನಲ್ ಚೂೆ ಯ್ಸ ಡಿಲಕ್ಸ ವಿಸ್ಕಿ ಪೌಚ್ ಪಂಚರ ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನಂೆ ುುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿಪಂಚನ ಾವುೆ ಯನ್ನು 12-00 ಗಂಟೆಯಿಂದ 13-00 ಗಂಟೆಯವರೆಗೆ ಜಪ್ತಿ ಪಂಚನಾಮೆ ವುೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತರೊಂದಿಗೆ ಮರಳಿ ಠಾಣೆಗೆ 13-25 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರವ ುಕ್ಕಾಗಿ ಆರೋಪಿತರ ವಿರು ದ್ಧ ವರದಿಯನ್ನು ತಯಾರಿಸಿ ಇಬ್ಬರು ಆರೋಪಿ ಮತ್ತು ಜಪ್ತಿಪಂಚನಾವುೆ ಹಾಗೂ ಮುದ್ದೆಮಾಲುಗಳನ ್ನು ಹಾಜರುಪಡಿಸಿ 14-00 ಗಂಟೆಗೆ ಮುಂದಿನ ಕ್ರವು ಕೈಕೊಳ್ಳಲು ವರ ದಿಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂ ರ ಠಾಣೆಯ ಗು ನ್ನೆ ನಂ 226/2021 ಕಲಂ 15(ಎ) 32( 3)ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರ ಣ ದಾ ಖಲಿಸಿಕೂೆ ಂಡು ತನಿಕೆ ಕೈಕೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 132/2021 ಕಲಂ 419 ಐ.ಪಿ.ಸಿ ಮತ್ತು 19 ಕನರ್ಾಟಕ ಪ್ರೈವೇಟ್ ಮೇಡಿಕಲ್ ಎಸ್ಟಾಬ್ಲಿಶಮೆಂಟ ಆಕ್ಟ್ 2007 : ಇಂದು ದಿನಾಂಕ: 05/10/2021 ರಂದು ಬೆಳಗ ್ಗೆ 10:00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಡಾ:ಫಿರದೊಜ್ ಝರಿನ ಪ್ರಬಾ ರಿ ತಾಲೂಕಾ ಆರೋಗ್ಯ ಅಧಿಕಾರಿಗಳು ಯರಗೊಳ ಇವರು ಠಾಣೆಗೆ ಬಂದು ಒಂದು ಲಿಖಿತ ಇಂಗ್ಲಿಷನಲ್ಲಿ ಅಜರ್ಿ ಕೊಟ್ಟಿದ್ದೆನೆಂದರೆ.ನಾನು ಯರಗೊಳ ಗ್ರಾಮದಲ್ಲಿ ಅನಧೀಕೃತವಾಗಿ ಧವಾಖಾನೆ ನೆಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಮೆರೆಗೆ ನಾನು ಸದರಿ ಆಸ್ಪತ್ರೆ ಚಕ್ಕವ ಾಡಲಾಗಿ ಅವರು ಕ.ೆ ಪಿ.ಎಂ.ಇ.ಕಾಯ್ದೆ ಅನ್ವಯ ಪರವಾನಿಗೆ ಪಡೆಯದೇ ಮಹಾಂತೆಶ, ಮುನೇಶ, ಮಲ್ಲಯ್ಯ, ಮತ್ತು ತಿಕ್ಕರ ಇವರುಗಳು ಖಾಸಗಿಯಾಗಿ ದವಾಖಾನಿ ತೆರೆದು ಅಲ್ಲಿ ಸಾರ್ವಜನಿಕರಿಗೆ ಅನದಿ ಕೃತವಾಗಿ ಅಲೊಪತಿ ವೈದ್ಯಕಿಯ ಚಿಕಿತ್ಸೆ ನಿಡುವದು ಕಂಡು ಬಂದಿರುತ್ತದೆ,ಕಾರಣ ಕಾನೂನ ರೀತಿ ಕ್ರವು ಕೆ ಕೊಳ್ಳಲು ವಿನಂ ತಿ ಅಮತ ಇಂಗ್ಲೀಷನಲ್ಲಿ ಅಜರ್ಿನಿಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.132/2021 ಕಲ ಂ.419 ಐ.ಪಿ.ಸಿ. ಮತ್ತು 19 ಕನರ್ಾಟಕ ಪ್ರೈವೇಟ್ ಮೇಡಿಕಲ್ ಎಸ್ಟಾಬ್ಲಿಶವುೆ ಂಟ ಆಕ್ಟ್ 2007 ಪ್ರಕಾರ ಗುನ್ನೆ ದಾಖಲು ಮಾಡಿಕೂೆ ಂಡು ತನಿಖೆ ಕೈಕೊಂಡೆನು.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 74/2021 78 (3) ಕೆ.ಪಿ ಯಾಕ್ಟ : ದಿನಾಂಕ:05/10/2021 ರಂದು 17.55 ಪಿ.ಎವ ್ ಕ್ಕೆ, ಶ್ರೀ. ಚಿದಾನಂದ ಸೌದಿ ಪಿಎಸ್ಐ ಹು ಣಸಗಿ ಠಾಣೆರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೇ, ಕುಪ್ಪಿ ಗ್ರಾಮದ ಗುಳಬಾಳ ಕಡೆಗೆಹೋಗುವ ರಸ್ತೆಯ ಸರಕ ಾರಿ ಶಾಲೆಯ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡಸೆ ು ತ್ತಿದ್ದಾನ ೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದು ಕೊಳ್ಳುವರಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವ ಾನಿಗ ೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:74/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆನಂತರ ಪಿಎಸ್ಐ ಸಾಹೇಬರು ರವರು ರಾತ್ರಿ 20.15 ಗಂಟೆಗೆ ವು ರಳಿ ಠಾಣೆಗೆ ಬಂದು ಒಬ್ಬ ಆರೋಪಿ &ನಗದು ಹಣ 1250/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು,್ದ ಇರುತ್ತದೆ. ಆರೋಪಿತರ ಹೆಸರು 1)ರಾಮಣ್ಣ ತಂದೆ ವು ಲ್ಲಯ್ಯ ಬಡಿಗೇರ ವಯಾ-35 ವರ್ಷ, ಜಾತಿ:ಬೆ ಡರು ಉ:ವು ಟಕಾ ಬರೆಯುವುದುಸಾ:ಕುಪ್ಪಿ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 227/2021 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 05/10/2021 ರಂ ದು 19-05 ಗಂಟೆಗೆ ಸರ ಕಾರಿ ತಫರ್ೇ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್. ಹಿರೆಮಠಪಿ.ಐ. ಸಾಹೇಬರು ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ನ್ಯಾಯಾಲಯದ ಅನುಮತಿ ಪತ್ರ ಹಾಜರಪಡಿಸಿವರದಿ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 05/10/2021 ರಂದು 17-30-00 ಗಂಟೆಯ ಸುಮಾರಿಗೆ ನಾನು ಶಹಾಪೂರೊಲೀಸ್ ಠಾಣೆಯಲ್ಲಿ ಇದ್ದಾಗ ಟೋಕಾಪೂರ ಗ್ರಾಮದ ದೊಡ್ಡಯ್ಯ ಮುತ್ಯಾನ ಗುಡಿಯ ಮುಂದೆ ಒಬ್ಬ ಅಪರಿಚಿತ ವ್ಯಕ್ತಿಸಾರ್ವಜನಿಕರಿ ಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿಬಂದಿರು ತ್ತದ.ೆ ಸದರಿ ಅಪರ ಾಧವ ು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣೆಯ ಎನ್ ಸಿ ನಂ 58/2021 ನೇದ್ದುಲಿಸಿಕೊಂಡು. ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿಮಾಡಿ ತನಿಖ ೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯನ್ಯಾಯಾಲಯವು 18-55 ಗಂಟೆಗೆ ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರ ಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗು ನ್ನೆ ನಂಬರ 227/2021 ಕಲ ಂ78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಂ ತರ ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 1850=00 ರೂಪಾಯಿಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿಪಡಿಸಿಕೂೆಂಡು ಕ್ರಮ ಜರುಗಿಸಿದ್ದು ಇರುತ್ತದೆ.

Last Updated: 06-10-2021 10:42 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080