Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-05-2022


ಗುರುಮಠಕಲ್ ಪೊಲೀಸ್ ಠಾಣೆ:-
ಗುನ ್ನೆ ನಂ: 74/2021 ಕ ಲಂ 279, 337, 338 ಐಪಿಸಿ ಸ ಂ 187 ಐ.ಎವ ್ .ವಿ ಎಕ್ಟ್ : ಪಿರ್ಯಾಧಿಯು ಮತು ್ತ ಇತರ ಗಾಯಾಳ ುಗಳು ಅಟೋ ನ ಂ ಕೆಎ-33 ಎ-9486 ನೇದ ್ದರ ಲ್ಲಿ ಗ ುರುಮಠಕಲ್ ದಿಂದ ತಮ್ಮರೂರಿಗ ೆ ಹೋಗ ುತ್ತಿರ ುವಾಗ ಸ ದರಿ ಅಟೋ ಅತೀವೇಗ, ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೂೆ ಗಿ ಒಮ್ಮಿಗೆ ಬ ್ರೇಕ್ ಮಾಡಿದ್ದರಿಂದ ಅಟೋ ಪಲ್ಟಿಯಾಗಿ ಬಿದ್ದಿದ್ದು ಸ ದರಿ ಅಟೋ ಚಾಲಕನು ಅಟೋವನ್ನು ಅಲ್ಲಿಯೇ ಬಿಟ್ಟು ಓಡಿ ಹೂೆ ಗಿದ್ದು ಅಟೋದಲ್ಲಿದಲ್ಲಿದ್ದ ಪಿರ್ಯಾಧಿಗೆ ವು ತ್ತು ಇತರ ಇಬ್ಬರಿಗ ೆ ಭಾರಿ ಮತು ್ತ ಸಾದಸ್ವರೂಪದ ಗಾಂ ುಗಳಾಗಿದ್ದು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ ಅಂತಾ ಪಿರ್ಯಾಧಿ ವಗ ೈರೆ ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 19/2022 ಕಲಂ: 279, 337, 304(ಎ), ಐಪಿಸಿ:ಇಂದು ದಿನಾಂಕ:15/05/2022 ರಂದು 5:00 ಪಿ.ಎವ ್ ಕ್ಕೆ ಠಾಣೆಯ ಸಿಬ್ಬಂದಿವರಾದ ರಮೇಶ ಪಿಸಿ-287 ರವರು ಲಿಂಗಸೂರು ಸರಕಾರಿ ಆಸ್ಪತ್ರೆಂು ಲ್ಲಿ ಬಾಬು ರಾಠೋಡ ಎ.ಎಸ್.ಐ ರವರು ನೀಡಿದ ಪಿರ್ಯಾದಿ ಹೇಳಿಕೆ ಪ್ರತಿ ತಂದು ಹಾಜರುಪಡಿಸಿದ್ದು, ಪಿರ್ಯಾದಿ ಹೇಳಿಕೆಯ ಸಾರಾಂಶವೇನೆಂದರೆ, ನನಗೆ ಮೈಯಲ್ಲಿ ಆರಾವು ಇಲ್ಲದಿರುವದರಿಂದ ಕೊಡೇಕಲ್ದಲ್ಲಿ ದೆ ವರಿ ಗೆ ಹೋಗುವ ಸಲುವಾಗಿ ಇಂದು ದಿನಾಂಕ: 15/05/2022 ರಂದು ಮುಂಜಾನೆ 08:00 ಎಎವ ್ ಗಂಟೆಗೆ ನಮ ್ಮ ಪಕ್ಕದ ಮನೆಯ ಬಸವರಾಜ ತಂ/ಸಂಗಪ್ಪ ಕಕ್ಕೇರಿ ವ: 37 ವರ್ಷ ಇವರನ್ನು ಕರೆದುಕೊಂಡು ನಮೂ ್ಮ ರಿನಿಂದ ಬಸವ ರಾಜನ ಮೋಟಾರ್ ಸೈಕಲ್ ಮೇಲೆ ಕೊಡೇಕಲ್ಗೆ ಹೊರಟೆವು. ಮೋಟಾರ್ ಸೈಕಲ್ನ್ನು ಬಸವರಾಜನು ನಡೆಸುತ್ತಿದ್ದನು. 09:00 ಎ.ಎಮ್ ಸುಮಾರಿಗೆ ನಾವು ಮೋಟಾರ್ ಸೆ ಕಲ್ ಮೇಲೆ ನಾರಾಯಣಪೂರ ಐಬಿ ತಾಂಡಾದ ಹಣಮಂತ ದೇವರ ಗ ುಡಿ ಹತ್ತಿರ ರಸ್ತೆಯ ಎಡ ಬಾಜುವಿಗೆ ಹೋಗುತ್ತಿದ್ದಾಗ ನ ಮ್ಮ ಎದುರುಗ ಡೆಯಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತನ್ನ ವೂೆ ಟಾರ್ ಸೈಕಲ್ನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಅಡ್ಡ-ದಿಡ್ಡಿಯಾಗಿ ನಡಸಿೆ ಕೊಂಡು ಬಂದು ನಾವು ಹೋಗುತ್ತಿದ್ದ ಮೋಟಾರ್ ಸೈಕಲ್ಗೆ ಡಿಕ್ಕಿ ಪಡಿಸಿದನು. ಆಗ ಹಿಂದೆ ಕುಳಿತಿದ್ದ ನಾನು ಮೋಟರ್ ಸೈಕಲ್ ಗುದ್ದಿದ ರಭಸಕ್ಕೆ ಪುಟಿದು ಕೆಳಗೆ ಬಿದ್ದೆನು. ಬಸವರಾಜನು ಮೋಟಾರ್ ಸೈಕಲ್ ಸಮೇತ ಮುಖವನ್ನು ನೆಲಕ್ಕೆ ಹಚ್ಚಿ ರೋಡಿಗಡ ಬಿದ್ದನು . ನವ ುಗೆ ಡಿಕ್ಕಿ ಪಡಿಸಿದ ಮೋಟರ್ ಸೆ ಕಲ್ ಸವಾರನು ತನ್ನ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದನು. ಆಗ ಅಲ್ಲೇ ರಸ್ತೆಯ ಪಕ್ಕದಲ್ಲಿ ಇದ್ದ ನಾರಾಂು ಣಪೂರ ಐಬಿ ತಾಂಡದವರಾದ ಹಣಮಂತ ತಂದೆ ಜಾತ್ರೆಪ್ಪ ಹಾಗು ಚಂ ದ್ರಶೆ ಖರ ಮತ್ತು ತಾಂಡಾದ ಇತರರು ಬಂದು ನನಗೆ ನೀರು ಕುಡಿಸಿದ್ದು ಅಷ್ಟೇನೂ ಪೆಟ್ಟಾಗಿಲ್ಲದಿದ್ದರಿಂದ ಎದ್ದು ನಿಂತೆನು. ಬಸವರಾಜನಿಗೆ ನೀರು ಕುಡಿಸಲು ಹೋದಾಗ ನೀರು ಕುಡಿಲಿಲ್ಲ. ಮತ್ತು ನಮಗೆ ಮೋಟರ್ ಸೈಕಲ್ ಡಿಕ್ಕಿ ಪಡಿಸಿದವನಿ ಗೂ ನೀರು ಕುಡಿಸಿದರು. ನಂತರ ನಾನೂ ಹಾಗೂ ತಾಂಡಾದವರು ಬಸವರಾಜನಿಗೆ ನೋಡಲಾಗಿ ಅವನ ಬಲಗಡೆ ಮಲಕಿಗೆ ಬಾರೀ ಒಳಪ ೆಟ್ಟಾಗಿ ಬಾಯಿಂು ಲ್ಲಿ ಮತ್ತು ವು ೂಗಿನಲ್ಲಿ ರಕ್ತ ಸೋರ ಹತ್ತಿತ್ತು. ಬಸವರಾಜನು ಮಾತನಾಡಲಿಲ್ಲ ನಂತರ ನಮಗೆ ಮೋಟರ್ ಸೈಕಲ್ ಡಿಕ್ಕಿ ಪಡಿಸಿದವ ನಿಗೆ ನೋಡಲಾಗಿ ಅವನಿಗೆ ಎರಡು ಕಾಲುಗಳಿಗೆ ಒಳಪಟೆ ್ಟಾದಂತೆ ಕಂಡು ಬಂದಿತು. ನಂತರ ನವು ಗೆ ಡಿಕ್ಕಿ ಪಡಿಸಿದ ವೂೆ ಟರ್ ಸೈಕಲ್ ನಂಬರ್ ನೋಡಲಾಗಿ ಅದರ ನಂಬರ್ ಹೆಚ್ಎಫ್ ಡಿಲಕ್ಸ್ ಮೋಟರ್ ಸೈಕಲ್ ಇದ್ದು ಅದರ ನಂ ಬರ್ ಕೆಎ 23 ಇ ಎಫ್ 9044 ಇದು ್ದ ನಾವು ಹೋಗುತ್ತಿದ್ದ ಮೋಟರ್ ಸೈಕಲ್ ನಂಬರ್ ನೋಡಲಾಗಿ ಅದು ಹೀರೋ ಸ್ಪೆ ್ಲಂಡರ್ ಪ್ರೋ ವೂೆ ಟರ್ ಸೈಕಲ್ ಇದ್ದು ಅದರ ನಂಬರ್ ಕೆಎ 36 ಇಹೆಚ್ 6404 ಇರುತ್ತದೆ. ನಂತರ ಬಸವರಾಜನ ಸಂಬಂಧಿಕರಾದ ನಾರಾಯಣಪೂರದ ಶಿವಕ ುಮಾರ ತಂದೆ ಕಾಳಪ್ಪ ಡೊಳ್ಳಿ ಈತನು ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದು ಇರುತ್ತದ.ೆ ನಂತರ ನಾನು ವು ತ್ತು ಶಿವಕುಮಾರ ಕೂಡಿ ನಮಗೆ ಮೋಟರ್ ಸೈಕಲ್ ಡಿಕ್ಕಿ ಪಡಿಸಿದವನಿಗೆ ಅವನ ಹೆಸರು ವಿಚಾರಿಸಲಾಗಿ, ಅವನು ತನ್ನ ಹೆಸರು ಪ್ರಕಾಶ ತಂ/ ಸಿದ್ದಪ್ಪ ಸಾ:ಪಲಮನಂದವಾಡಗಿ ಅಂತಾ ತಿಳಿಸಿದನು. ನಂತರ ನಾನು ಮತ್ತು ಶಿವಕುಮಾರ ಇಬ್ಬರೂ ಕೂಡಿ ಬಸವರ ಾಜ ಹಾಗೂ ಪ್ರಕಾಶನಿಗೆ ಒಂದು ಕಾರಿನಲ್ಲಿ ಹಾಕಿಕೊಂಡು ಉಪಚಾರ ಕುರಿತು ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದ.ೆ ಲಿಂಗಸ್ಗೂರು ಸರಕಾರಿ ಆಸ್ಪತ್ರೆಂು ಲ್ಲಿ ವೈದ್ಯಾದಿಕ ಾರಿಗಳು ಬಸವರ ಾಜನಿಗೆ ಪ್ರಥಮ ಉಪಚ ಾರ ವ ಾಡಿ ಹೆಚ್ಚಿನ ಉಪಚಾರ ಕುರಿತು ಬಾಗಲಕೋಟೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಹಾಗೂ ಬಸವರಾಜನ ಸಂಬಂಧಿಕರಾದ ಶಿವಪು ತ್ರ, ಸಂಗಪ್ಪ, ಶಿವಕುಮಾರ ರವರು ಕೂಡಿ ಬಾಗಲಕೋಟೆಗೆ ಕರೆದುಕೊಂಡು ಹೋಗಿ ಬಾಗಲಕೋಟೆಯ ದಂಡಿನ ಆಸ್ಪತ್ರೆಗೆ 02:00 ಪಿ.ಎಮ್ ಗೆ ಹೋದಾಗ ಬಾಗಲಕೋಟೆಂು ದಂಡಿನ ಆಸ್ಪತ್ರೆಯಲ್ಲಿ 02:00 ಪಿ.ಎಮ್ ಕ್ಕೆ ವೈದ್ಯಾಧಿಕಾರಿಗಳು ತಪಾಸಣೆ ಮಾಡಿ ಬಸವರಾಜನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನಂತರ ನಾವು ಬಸವರ ಾಜನ ಮೃತ ದೇಹವನು ್ನ ಮರಳಿ ತೆಗೆದುಕೊಂಡು ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ತಂದು ಹಾಕಿರುತ್ತೇವೆ. ಈ ಅಪಘ ಾತವು ಹೆಚ್ಎಫ್ ಡಿಲಕ್ಸ್ ಮೋಟರ್ ಸೈಕಲ್ ನಂ ಬರ್ ಕೆಎ 23 ಇಎಫ್ 9044 ನೇದ್ದರ ಸವಾರ ಪ್ರಕಾಶ ತಂದೆ ಸಿದ್ದಪ್ಪ ಈತನೂ ತನ್ನ ಮೋಟರ್ ಸೈಕಲ್ನ್ನು ಅತೀ ವೇಗವಾಗಿ ವು ತ್ತು ಅಲಕ್ಷತನದಿಂದ ಅಡ್ಡ-ದಿಡ್ಡಿಯಾಗಿ ನಡೆಸಿಕೊಂಡು ಬಂದು ನಾವು ಹೋಗುತ್ತಿರುವ ಮೋಟರ್ ಸೈಕಲ್ಗೆ ಗುದ್ದಿದ್ದರಿಂದ ಅಪಘಾತವು ಸಂಭವಿಸಿರುತ್ತದೆ ಅಂತಾ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.19/2022 ಕಲಂ: 279, 337, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದು ್ದ ಇರುತ್ತದೆ.

 

 

 

 

 

Last Updated: 16-05-2022 12:22 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080