Feedback / Suggestions

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-01-2023



ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 05/2023 ಕಲಂ. 279, 337, 338 ಐಪಿಸಿ: ದಿನಾಂಕ: 17-01-2023 ರಂದು ಮದ್ಯಹ್ನ 2-30 ಗಂಟೆಗೆ ದೂರದಾರನಾದ ಶ್ರೀ ಬಸವರಾಜ ತಂದೆ ಭೀಮರಾಯ ತಳವಾರ ವ|| 32 ವರ್ಷ ಜಾ|| ಕಬ್ಬಲಿಗ ಸಾ|| ಖಾನಳ್ಳಿ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ನಿಡಿದ್ದೇನೆಂದರೆ ದಿನಾಂಕ:10-01-2023 ರಂದು ಮುಂಜಾನೆ 07-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಂಭಂದಿಕನಾದ ದೇವಪ್ಪ ತಂದೆ ಸಾಬಣ್ಣ ದನಕಾಯಿ ಇಬ್ಬರು ಕೂಡಿಕೊಂಡು ದೇವಪ್ಪನ ಮೋಟರ ಸೈಕಲ್ ನಂ.ಕೆಎ-33 ಇಬಿ-1260 ನೇದ್ದರ ಮೇಲೆ ಕುಳಿತುಕೊಂಡು ದೇವಪ್ಪ ಇತನು ಮೋಟರ ಸೈಕಲ್ ನಡೆಸುತ್ತಿದ್ದನು ನಾನು ಹಿಂದುಗಡೆ ಕುಳಿತುಕೊಂಡಿದ್ದೆನು, ನಾವು ಖಾನಳ್ಳಿ ದಾಟಿ ಹೋಗುತ್ತಿರುವಾಗ ದೇವಪ್ಪನು ಮೋಟರ ಸೈಕಲನ್ನು ಅತಿ ವೇಗವಾಗಿ ನಡೆಸುತ್ತಿದ್ದನು ಆಗ ನಾನು ಯಾಕೇ ಅಷ್ಟೋಂದು ವೇಗವಾಗಿ ನಡೆಸುತ್ತಿದಿ ಸಾವಕಾಸವಾಗಿ ನಡಿಸು ಅಂತ ಹೇಳಿದಾಗ ನಿಧಾನವಾಗಿ ನಡೆಸುತ್ತಾ ಮತ್ತೆ ವೇಗವಾಗಿ ಚಲಾಯಿಸುತ್ತಿದ್ದನು ಹೀಗೆ ನಡೆಸುವಾಗ ನಮ್ಮೂರಿನ ಯಂಕಪ್ಪ ದೊರಿ ಇವರ ಹೊಲದ ಹತ್ತಿರ ಹೋಗುತ್ತಿರುವಾಗ ಅದೇ ಸಮಯಕ್ಕೆ ಯಂಕಪ್ಪ ಇವರ ಹೊಲದಿಂದ ಅವರ ಮಗ ಮಲ್ಲಪ್ಪ ತಂದೆ ಯಂಕಪ್ಪ ಇತನು ತಾನು ನಡೆಸು ಮೋಟರ ಸೈಕಲನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಎರಡು ಮೋಟರ ಸೈಕಲ್ ಮುಖಾಮುಖಿ ಡಿಕ್ಕಿ ಪಡಿಸಿ ಅಪಘಾತವಾಗಿ ತಿವ್ರ ಸವರೂಪ ಮತ್ತು ಸಾದಸ್ವರೂಪದ ಗಾಯಗಳಾದ ಬಗ್ಗೆ ಫಿರ್ಯಾದಿ ಸಾರಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ.
 

Last Updated: 18-01-2023 10:15 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080